Surprise Me!

ಮಾ.20ರಿಂದ 25ರವರೆಗೆ ಮಂಗಳೂರಿನಲ್ಲಿ 'ನೇಹದ ನೇಯ್ಗೆ' ನಿರ್ದಿಗಂತ ರಂಗೋತ್ಸವ | Mangaluru | Prakash Raj

2024-03-19 3 Dailymotion

ಮಾ.20ರಂದು ಸಂಜೆ 5.30ಕ್ಕೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯಕ್ರಮ<br /><br />► ರಂಗೋತ್ಸವಕ್ಕೆ ಚಾಲನೆ ನೀಡಲಿರುವ ಖ್ಯಾತ ನಟ, ನಿರ್ದೇಶಕ ನಾನಾ ಪಾಟೇಕರ್<br /><br />► ಅಸ್ತಿತ್ವ (ರಿ.) ನ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮ<br /><br />► ಮಾ.20ರಂದು ರಾತ್ರಿ 7ಗಂಟೆಗೆ 'ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ' ನಾಟಕ ಪ್ರದರ್ಶನ<br /><br />#varthabharati #prakashraj #mangaluru

Buy Now on CodeCanyon